‘ಉಚಿತ ಲಸಿಕೆ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ಜಾರಿಕೊಂಡಿತ್ತು, ಇದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಕೋವಿಡ್ನಿಂದ ಮೃತರಾದವರಿಗೆ ಪರಿಹಾರ ನೀಡಲೂ ನಿರಾಕರಿಸಿದ್ದರು, ಆಗಲೂ ಕೋರ್ಟ್ ಚಾಟಿ ಬೀಸಿತ್ತು. ಆಮ್ಲಜನಕ ನೀಡಲು ವಿಫಲರಾಗಿದ್ದರು, ಇದಕ್ಕೂ ಕೋರ್ಟ್ ಚಾಟಿ ಬೀಸಿತ್ತು. ಆದರೆ ಈಗ ಹುಸಿ ಸಂಭ್ರಮಪಡುತ್ತಿರುವುದು ಮಾತ್ರ ಬಿಜೆಪಿ!’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.