‘ಅಂಬೇಡ್ಕರ್ ಅವರ ಭಾವಚಿತ್ರ ನಿಜ ರೂಪದಲ್ಲಿಲ್ಲ. ಅವರನ್ನು ಗುರುತಿಸುವುದು ಕಷ್ಟವಾಗಿದೆ. ಅದನ್ನು ಬದಲಿಸಿ ಸಂವಿಧಾನ ಪ್ರತಿ ಹಿಡಿದಿರುವ ಭಾವಚಿತ್ರ ಹಾಕಬೇಕು. ಅಲ್ಲದೇ, ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್, ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರವನ್ನು ಅಳವಡಿಸಬೇಕು’ ಎಂದು ಮನವಿ ಮಾಡಿದ್ದಾರೆ.