‘ನಮ್ಮ ಮಾತು ಕೇಳದಿದ್ದರೂ ಪರವಾಗಿಲ್ಲ. ಕನಿಷ್ಠ ಪಕ್ಷ ಆರ್ಎಸ್ಎಸ್ನ ಸೋದರ ಸಂಘಟನೆಯಾದ ಸ್ಪದೇಶಿ ಜಾಗರಣ್ ಮಂಚ್ನ ಮಾತನ್ನಾದರೂ ಕೇಳಿ. ಸ್ವಾತಂತ್ರ್ಯಾನಂತರ ಇಂತಹ ಆತ್ಮಹತ್ಯಾ ನಡೆಯನ್ನು ಯಾವ ಸರ್ಕಾರವೂ ಕೈಗೊಂಡಿರಲಿಲ್ಲ ಎಂದು ಅದು ಹೇಳಿದೆ. ಇದನ್ನಾದರೂ ಕೇಳಿ, ಒಪ್ಪಂದಕ್ಕೆ ಸಹಿ ಹಾಕದಿರಿ’ ಎಂದು ಅವರು ಮನವಿ ಮಾಡಿದರು.