ಸಿದ್ದರಾಮಯ್ಯ ಇನ್ನೂ 3 ಬಜೆಟ್ ಮಂಡಿಸಲಿ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಮೂರು ಬಜೆಟ್ಗಳನ್ನು ಮಂಡಿಸಲಿ. ಆಗ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ’ ಎಂದು ಜೆಡಿಎಸ್ನ ಶರಣಗೌಡ ಕಂದಕೂರ ಹೇಳಿದರು. ‘ನನ್ನ ಕ್ಷೇತ್ರದಲ್ಲಿ ಕಾರ್ಖಾನೆಯೊಂದರಿಂದ ಹೊರ ಬರುತ್ತಿರುವ ವಿಷಾನಿಲದಿಂದ ಜನರ ಜೀವಕ್ಕೆ ಅಪಾಯ ಎದುರಾಗಿದೆ. ತಕ್ಷಣ ಆ ಕಾರ್ಖಾನೆ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.