‘ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಎಲ್ಲ ಅತಿಥಿ ಉಪನ್ಯಾಸಕರು ತಮ್ಮ ತರಗತಿಗಳನ್ನು ಬಹಿಷ್ಕಾರ ಮಾಡಲಿದ್ದಾರೆ. ಈ ಕೂಡಲೇ ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ಅವರ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು.ವಾರಕ್ಕೆ 10ರಿಂದ 12 ಗಂಟೆಗಳಿಗಿಂತ ಹೆಚ್ಚು ಕಾರ್ಯಾಭಾರ ನೀಡಬಾರದು’ ಎಂದುಸಂಘಟನೆ ಸಂಚಾಲಕರಾಜೇಶ್ ಭಟ್ ತಿಳಿಸಿದ್ದಾರೆ.