ಪವನಾರದ ಬ್ರಹ್ಮವಿದ್ಯಾ ಮಂದಿರದ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಅವರಿಗೆ ‘ವೀರಮಾತೆ ಅಕ್ಕನಾಗಲಾಂಬಿಕೆ ಪುರಸ್ಕಾರ’, ಬೆಂಗಳೂರಿನ ಆಟೊರಾಜಾಗೆ ‘ಕಾಯಕವೀರ ದಾಸೋಹಿ
ಶರಣ ಪುರಸ್ಕಾರ’ ಮತ್ತು ಮೈಸೂರಿನ ಗಿನ್ನಿಸ್ ದಾಖಲೆ ಯೋಗಾಸನ ಪಟು ಖುಷಿ ಹೇಮಚಂದ್ರ ಅವರಿಗೆ ‘ಚನ್ನಬಸವಣ್ಣ ಪ್ರತಿಭಾ ಪುರಸ್ಕಾರ’ ನೀಡಲಾಗುವುದು. ಮೂರೂ ಪುರಸ್ಕಾರಗಳು ತಲಾ ₹21 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿವೆ ಎಂದು ತಿಳಿಸಿದರು.