ಚಿಂಚೋಳಿ ತಾಲ್ಲೂಕಿನ ಹೂಡದಳ್ಳಿ,ನಾಗಾಈದಲಾಯಿ ಹಾಗೂ ದೋಟಿಕೊಳ ಗ್ರಾಮದ ಕೆರೆಗಳು ಒಡೆದು ನೀರು ಹೊಲಗಳಿಗೆ ನುಗ್ಗಿದೆ. ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯದಿಂದ ನೀರು ನದಿಗೆ ಬಿಟ್ಟಿದ್ದರಿಂದ ಮುಲ್ಲಾ
ಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೊಟಗಾ, ಕನಕಪುರ, ಗೌಡನಹಳ್ಳಿ, ನೀಲಾಹೊಸಳ್ಳಿ, ಚಂದಾಪುರ ಬಾಂದಾರ ಸೇತುವೆ ಮುಳುಗಿವೆ.