ದರ್ಶನ್ ಎಚ್.ವಿ– ಜಿಲ್ಲಾಧಿಕಾರಿ, ದಕ್ಷಿಣಕನ್ನಡ. ಸಂಗಪ್ಪ– ಜಿಲ್ಲಾಧಿಕಾರಿ, ಬಾಗಲಕೋಟೆ. ಸುರೇಶ್ ಬಿ. ಇಟ್ನಾಳ– ಜಿಲ್ಲಾಧಿಕಾರಿ, ಕೊಪ್ಪಳ. ನವೀನ್ ಭಟ್ ವೈ– ಸಿಇಓ, ಜಿಲ್ಲಾಪಂಚಾಯಿತಿ. ಚಿಕ್ಕಬಳ್ಳಾಪುರ, ಗರಿಮಾ ಪನ್ವಾರ್– ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ. ರಾಹುಲ್ ರತ್ನಂ ಪಾಂಡೆ–ಕಾರ್ಯನಿರ್ವಾಹಕ ನಿರ್ದೇಶಕ, ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್. ಪ್ರಕಾಶ್ ಜಿ.ಟಿ ನಿಟ್ಟಾಲಿ– ನಿರ್ದೇಶಕ, ಶಿಕ್ಷಣ ಇಲಾಖೆ (ಬಿಸಿಯೂಟ). ವರ್ನಿತ್ ನೇಗಿ– ಸಿಇಓ, ಜಿಲ್ಲಾಪಂಚಾಯಿತಿ, ಕಲಬುರಗಿ. ಗಿಟ್ಟೆ ಮಾಧವ್ ವಿಠಲರಾವ್–ಸಿಇಓ, ಜಿಲ್ಲಾಪಂಚಾಯಿತಿ, ದಾವಣಗೆರೆ.