ಮೈಸೂರಿನ ಕುವೆಂಪುನಗರ ಒಂದು ಸುಂದರ ಬಡಾವಣೆ. ಕುವೆಂಪು ಅವರಿಗೆ ಗೌರವ ನೀಡಿ ಅವರ ಹೆಸರಿನಲ್ಲಿ ಮಾಡಲಾದ ಬಡಾವಣೆ. ಆದರೆ ಇಲ್ಲಿನ ವಿಶೇಷ ಏನಂದರೆ ಪ್ರತಿಯೊಂದು ರಸ್ತೆಯಲ್ಲಿಯೂ ಕುವೆಂಪು ಅವರ ಕೃತಿಗಳ ದರ್ಶನ ಆಗುತ್ತದೆ. ಅಲ್ಲಿ ಸಿಕ್ಕ ಆ ಅನುಭವವನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.