ತಂತ್ರಜ್ಞಾನ, ಆರೋಗ್ಯ, ಸ್ಟಾರ್ಟ್ಅಪ್ ವಾತಾವರಣ
ದಲ್ಲಿ ವೃತ್ತಿಪರರ ಪಾತ್ರ, ಆರ್ಥಿಕ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ವಿಷಯಗಳ ಕುರಿತು ಎರಡೂ ದಿನ ಗೋಷ್ಠಿಗಳು ನಡೆಯಲಿವೆ. ಪರಿಣತರಾದ ನರಸಿಂಹನ್ ಇಳಂಗೋವನ್, ಪಿ. ತಿರುವೆಂಕಟಂ, ಅಭಿಷೇಕ್ ರತ್ಕಲ್, ಕಲ್ಮಂಜೆ ಗುರುರಾಜ ಆಚಾರ್ಯ, ಅದ್ವೈತ್ ಕುಲಕರ್ಣಿ, ಶ್ರೀಕಾಂತ್, ಕೆ.ಗೋಪಿನಾಥ್, ಮೋಹನ್ ಕುಮಾರ್ ಬಿ.ಎನ್, ರೂಪಾ ಡಿ, ವೆಂಕಟರಾಮನ್ ಅವರು ಗೋಷ್ಠಿಗಳಲ್ಲಿ ವಿಷಯಗಳನ್ನು ಮಂಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.