‘ಚೀನಾವು ಮತ್ತೊಂದು ದೇಶವಾಗಿದ್ದು, ನಮ್ಮ ಸೈನಿಕರು ಚೀನಾ ಆಕ್ರಮಣವನ್ನು ಹಿಮ್ಮೆಟ್ಟಿಸಿದ್ದಾರೆ. ನಾವೆಲ್ಲ ಒಂದೇ ದೇಶದೊಳಗೆ ಇದ್ದೇವೆ. ಕನ್ನಡಿಗರು ಆಕ್ರಮಣ ಮಾಡಲು, ಅವರು ನಮ್ಮ ಮೇಲೆ ಆಕ್ರಮಣ ಮಾಡಲು ಮತ್ತೊಂದು ದೇಶವಲ್ಲ. ಅವರು ಮಾತನಾಡುತ್ತಿರುವುದನ್ನು ನೋಡಿದರೆ ಮಾನಸಿಕ ಸಮತೋಲನ ಕಳೆದುಕೊಂಡಂತೆ ಕಾಣಿಸುತ್ತಿದೆ. ಇದಕ್ಕೆಲ್ಲ, ವಿಧಾನಸಭೆಯಲ್ಲಿ ಗುರುವಾರ ಉತ್ತರ ನೀಡುತ್ತೇನೆ’ ಎಂದರು.