‘ಒಬ್ಬ ನಾಯಕರು ತಾವು ಹಿಂದು ಆದರೆ ಹಿಂದುತ್ವವಾದಿ ಅಲ್ಲ ಎನ್ನುತ್ತಾರೆ. ಹಿಂದುತ್ವ ಇಲ್ಲದೇ ಹಿಂದು ಆಗಲು ಸಾಧ್ಯವಿಲ್ಲ. ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಸುವ ಇವರು, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಸಿದವರನ್ನು ಅಮಾಯಕರು ಬಿಟ್ಟುಬಿಡಿ ಎನ್ನುತ್ತಾರೆ. ಕುಕ್ಕರ್ ಬಾಂಬ್ ಸ್ಫೋಟ ಮಾಡಿದ ಭಯೋತ್ಪಾದಕನನ್ನು ನಮ್ಮ ಸಹೋದರ ಎನ್ನುತ್ತಾರೆ. ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಕೈಬಿಟ್ಟರು’ ಎಂದು ಹೇಳಿದರು.