ಪ್ರಯಾಣಿಕರಿಂದಲೂ ಬೇಡಿಕೆ: ‘ಆಸ್ಪತ್ರೆಗೆ, ನಿಯಮಿತ ವೈದ್ಯರ ಭೇಟಿಗೆ, ಮಕ್ಕಳು, ಸಂಬಂಧಿಕರ ಮನೆಗೆ ತೆರಳಲು ಬಸ್ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯ. ಸ್ವಂತ ವಾಹನ ಇಲ್ಲದ ಕಾರಣಕ್ಕೆ ಬಸ್ಗಳನ್ನೇ ಅವಲಂಬಿಸಬೇಕಿದೆ ಹೀಗಾಗಿ ರಿಯಾಯಿತಿ ಸೌಲಭ್ಯ ಪುನರ್ ಆರಂಭಿಸುವಂತೆ ಹಿರಿಯ ನಾಗರಿಕರು ಸಂಸ್ಥೆಗೆ ಮನವಿ ಮಾಡಿದ್ದರು.ಅದಕ್ಕೆ ಸಂಸ್ಥೆ ಮನ್ನಣೆ ನೀಡಿದೆ.