ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನ ಕಾರ್ಯಕ್ರಮದಲ್ಲಿ ಲೇಖಕ ಎಲ್.ಎನ್.ಮುಕುಂದರಾಜ್ (ಕುವೆಂಪು ಅನಿಕೇತನ), ಕವಯಿತ್ರಿ ಕೆ.ಆರ್.ಯಶಸ್ವಿನಿ (ಕುವೆಂಪು ಯುವಕವಿ) ಹಾಗೂ ಕಲಾವಿದ ಸಂಗಮೇಶ ಉಪಾಸೆ (ನಂ.ನಂಜಪ್ಪ ಚಿರಂತನ) ಅವರಿಗೆ ಪ್ರಶಸ್ತಿಗಳನ್ನುಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.