ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕೋವಿಡ್‌ | ರಾಜ್ಯದಲ್ಲಿ ಜೂನ್‌ 14ರ ವರೆಗೂ ಲಾಕ್‌ಡೌನ್‌ ವಿಸ್ತರಣೆ, ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದ ಬಿಎಸ್‌ವೈ
LIVE

ಕೋವಿಡ್‌ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇನ್ನು ಒಂದು ವಾರ ಲಾಕ್‌ಡೌನ್‌ ವಿಸ್ತರಣೆ ಮಾಡಿ, ವಿವಿಧ ವಲಯಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದರು.
Published : 3 ಜೂನ್ 2021, 11:29 IST
ಫಾಲೋ ಮಾಡಿ
12:5003 Jun 2021

ಕೈಗಾರಿಕೆಗಳಿಗೆ ಪರಿಹಾರ

12:4903 Jun 2021

ನ್ಯಾಯವಾದಿಗಳಿಗೆ ಪರಿಹಾರ

12:4803 Jun 2021

ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡುವ ಬಗ್ಗೆ

12:4703 Jun 2021

ಅಂಗನವಾಡಿ ಕಾರ್ಯಕರ್ತೆಯರು

12:4703 Jun 2021

ಆಶಾ ಕಾರ್ಯಕರ್ತೆಯರು

12:4603 Jun 2021

ಮುಜರಾಯಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗಳು

12:4503 Jun 2021

ಮೀನುಗಾರರಿಗೆ ಪರಿಹಾರ

12:4403 Jun 2021

ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮದಲ್ಲಿನ ಅಸಂಘಟಿತ ಕಾರ್ಮಿಕರು

12:4403 Jun 2021

ಪವರ್ ಲೂಮ್ ನೇಕಾರರು

12:0703 Jun 2021

ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್​ ಶೇ.5ಕ್ಕಿಂತ ಕಡಿಮೆಯಾದರೆ ರಿಲೀಫ್ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT
ADVERTISEMENT