ಟೂರ್ನಿಯಲ್ಲಿ ತೀರ್ಪುಗಾರರಾಗಿ ಚಂದಪಂಡ ಆಕಾಶ್, ಬೊಳ್ಳಚಂಡ ನಾಣಯ್ಯ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕೋಡಿಮಣಿಯಂಡ ಗಣಪತಿ, ಚೆಯ್ಯಂಡ ಲವ ಚೋಯಮಾಡಂಡ ಚೆಂಗಪ್ಪ, ಬಡಕ್ಕಡ ದೀನಾಪೂವಯ್ಯ, ಸಣ್ಣುವಂಡ ಲೋಕೇಶ್ ಕಾರ್ಯನಿರ್ವಹಿಸಿದರು. ತಾಂತ್ರಿಕ ನಿರ್ದೇಶಕರಾಗಿ ಅಂಜಪರವಂಡ ಕುಶಾಲಪ್ಪ ಕಾರ್ಯನಿರ್ವಹಿಸಿದರೆ ವೀಕ್ಷಕ ವಿವರಣೆಯನ್ನು ಕುಲ್ಲೇಟಿರ ಅರುಣ್ ಬೇಬ ನೀಡಿದರು.