ಬೆಂಗಳೂರಿನ ಅರವಿಂದ್ ಬಿ.ಕಾರ್ತಿಕ್, ನಾಗರಹೊಳೆಯಲ್ಲಿ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಕ್ಕೆ ಮತ್ತು ಮಂಗಳೂರಿನ ಕಿಶನ್ ಕುಮಾರ್ ಬಿಜೈ, ಕಬಿನಿಯಲ್ಲಿ ಸೆರೆಹಿಡಿದ ಛಾಯಾ ಚಿತ್ರಕ್ಕೆಎರಡನೇ ಬಹುಮಾನ ದೊರೆ ತಿದೆ. ಮಣಿಪಾಲದ ಹ್ಯಾರಿಸ್ ಮೊಹಮ್ಮದ್, ಆಗುಂಬೆಯಲ್ಲಿ ಸೆರೆ ಹಿಡಿದ ಮತ್ತು ಬೆಂಗಳೂರಿನ ಬಿ.ಆರ್.ಹರೀಶ್ ಗೌಡ,ಕಬಿನಿಯಲ್ಲಿ ತೆಗೆದ ವನ್ಯ ಜೀವಿ ಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ. ಉಡುಪಿಯವರಾದ ಸತೀಶ್ ಇದೀಗ ಮೈಸೂರಿನ ಇನ್ಫೊಸಿಸ್ ಕೇಂದ್ರದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.