‘ಪ್ರಧಾನ ಮಂತ್ರಿ ಬಾಲ
ಪುರಸ್ಕಾರ –2021’ಕ್ಕೆ ಪಡೆದ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಸೋಮವಾರ ವರ್ಚುವಲ್ ಸಂವಾದ ನಡೆಸಿದ್ದು, ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ರಾಕೇಶ್ ಕೃಷ್ಣ ಅವರು, ತಾಯಿ ದುರ್ಗಾರತ್ನ, ತಂದೆ ರವಿಶಂಕರ್ ನೆಕ್ಕಿಲ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜೊತೆ ಪಾಲ್ಗೊಂಡಿದ್ದರು.