ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಕಾಲೇಜಿಗೂ ನೋಟಿಸ್ ಹೋಗಿಲ್ಲ. ನೋಟಿಸ್ ನೀಡಲಾದ ಕಾಲೇಜುಗಳು ಉತ್ತರ ನೀಡಿದ್ದೇ ಆದರೆ ಮಾನ್ಯತೆ ರದ್ದು ಮಾಡುವ ಮೊದಲು ಪರಿಶೀಲನೆ ಮಾಡುವುದು ಸಾಧ್ಯವಿದೆ, ಉತ್ತರಿಸದ ಕಾಲೇಜುಗಳ ಮಾನ್ಯತೆ ರದ್ದುಪಡಿಸದೆ ಇಲಾಖೆಗೆ ಬೇರೆ ದಾರಿಯೇ ಇಲ್ಲ, ಹೀಗಾಗಿ ಇಂತಹ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವ ಮೊದಲು ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.*
ಸರ್ಕಾರಿ, ಅನುದಾನಿತ ಕಾಲೇಜುಗಳು ಇರುವಲ್ಲಿ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡದೆ ಇರುವುದೇ ಇಂತಹ ಸಮಸ್ಯೆಗೆ ಇರುವ ಪರಿಹಾರವಾದೀತು
-ಎಂ.ಪಿ.ಕರಬಸಪ್ಪ,ಅಧ್ಯಕ್ಷರು, ಅನುದಾನಿತ ಶಾಲಾ ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ