ಬಡ್ತಿ ಹೊಂದಿದವರು: ಪಿ.ಲಕ್ಷ್ಮಮ್ಮ (ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ), ಬಿ.ಪಿ.ವಿಜಯ್ (ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ–ಆಡಳಿತ), ಸಿ.ವಿ.ಸ್ನೇಹಾ (ಕೋಲಾರ ಹೆ್ಚ್ಚುವರಿ ಜಿಲ್ಲಾಧಿಕಾರಿ), ಡಿ.ಆರ್.ಅಶೋಕ್ (ಪಾಲಿಕೆ ಜಂಟಿ ಆಯುಕ್ತ–ಯಲಹಂಕ), ಸಯಿದಾ ಆಯಿಷಾ ( ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ), ಆರ್.ಪ್ರಶಾಂತ್ (ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ), ಎಸ್.ನಾಗರಾಜು (ಪಾಲಿಕೆ ಜಂಟಿ ಆಯುಕ್ತ–ಆರ್.ಆರ್.ನಗರ) , ಇಸ್ಲಾವುದ್ದೀನ್ ಗದ್ಯಾಳ ( ಹೆಚ್ಚುವರಿ ಪ್ರಾದೇಶಿಕ ಆಯುಕ್ತ, ಬೆಂಗಳೂರು), ರುದ್ರೇಶ್ ಎಸ್ ಘಾಳಿ (ಬೀದರ್ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ), ಅಶೋಕ ದುಡಗುಂಟಿ (ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ), ಮೇಜರ್ ಸಿದ್ದಲಿಂಗಯ್ಯ ಎಸ್.ಹಿರೇಮಠ (ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ–ಧಾರವಾಡ).