ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅತ್ಯಾಚಾರದ ಘಟನೆ ಬಳಿಕ ಕುಸಿದ ಪ್ರವಾಸಿಗರ ಸಂಖ್ಯೆ:ಹೋಳಿಗೂ ಮುನ್ನವೇ ಸಾಣಾಪುರ ಖಾಲಿ

ಮುಂಗಡ ಬುಕ್ಕಿಂಗ್‌ ರದ್ದು
Published : 11 ಮಾರ್ಚ್ 2025, 22:40 IST
Last Updated : 11 ಮಾರ್ಚ್ 2025, 22:40 IST
ಫಾಲೋ ಮಾಡಿ
Comments
ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿಯ ರೆಸಾರ್ಟ್‌ ಖಾಲಿಯಾಗಿರುವುದು
ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿಯ ರೆಸಾರ್ಟ್‌ ಖಾಲಿಯಾಗಿರುವುದು
ಸಾಣಾಪುರ ಭಾಗದಲ್ಲಿ ದುರ್ಘಟನೆ ನಡೆದಿದ್ದರಿಂದ ಪ್ರವಾಸಿಗರು ಹೋಳಿಹಬ್ಬಕ್ಕೂ ಮೊದಲು ಊರು ತೊರೆಯುತ್ತಿದ್ದಾರೆ. ನಮ್ಮ ಆದಾಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ
-ರವಿಚಂದ್ರ ಸಾಣಾಪುರದ ರೆಸಾರ್ಟ್ ಮಾಲೀಕ
ಹಂಪಿ ಸಾಣಾಪುರ ಸುಂದರವಾದ ಪ್ರದೇಶವಾಗಿದ್ದು ಇಲ್ಲಿನ ಪ್ರವಾಸಿ ತಾಣಗಳು ಗಮನ ಸೆಳೆಯುವಂತಿವೆ. ಇಂಥಲ್ಲಿ ಅತ್ಯಾಚಾರ ಕೊಲೆ ನಡೆಯಬಾರದಿತ್ತು. ಇನ್ನು ಮುಂದಾದರೂ ಪೊಲೀಸರು ಎಚ್ಚರಿಕೆ ವಹಿಸಬೇಕು
-ಆದಿ ಇಸ್ರೇಲ್ ಪ್ರವಾಸಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT