ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ದಟ್ಟಾರಣ್ಯದಲ್ಲಿ ಶರಾವತಿ ಯೋಜನೆ ಏಕೆ?: 11 ವಿಷಯಗಳ ವಿವರಣೆ ಕೇಳಿದ ಅರಣ್ಯ ಸಚಿವಾಲಯ

Published : 26 ಮೇ 2025, 23:30 IST
Last Updated : 26 ಮೇ 2025, 23:30 IST
ಫಾಲೋ ಮಾಡಿ
Comments
ನದಿ ತಿರುವು ಇಲ್ಲ
‘ಪ್ರಸ್ತಾವಿತ ಯೋಜನೆ ಮತ್ತು ಜಲಾಶಯದಿಂದಾಗಿ ನದಿಯ ಜಲಚರ ಪ್ರಾಣಿ ಪ್ರಭೇದಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಯಾವುದೇ ಅಧ್ಯಯನ ಮಾಡಲಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸಚಿವಾಲಯ ಪ್ರಶ್ನಿಸಿದೆ. ‘ಈ ಯೋಜನೆಗೆ ಯಾವುದೇ ನದಿಯನ್ನು ತಿರುಗಿಸು ವುದಿಲ್ಲ. ಈಗಿರುವ ಎರಡು ಜಲಾಶಯಗಳನ್ನು ಸಂಪರ್ಕಿಸಲು ಭೂಗತ ನೀರು ವಾಹಕ ವ್ಯವಸ್ಥೆ ನಿರ್ಮಿಸಲಾಗುತ್ತದೆ’ ಎಂದು ರಾಜ್ಯ ವಿವರಣೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT