ಸಿದ್ದರಾಮಯ್ಯಅವರಲ್ಲಿ ಆ ವ್ಯಕ್ತಿ ನಿರಂತರವಾಗಿ ಶಿಫಾರಸು ಮಾಡಲು ಒತ್ತಾಯಿಸಿದ್ದರು. ಇದರಿಂದ ಸಿಟ್ಟುಗೊಂಡು ಸಿದ್ದರಾಮಯ್ಯ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
#Breaking first on TIMES NOW | Former Chief Minister of Karnataka @siddaramaiah justifies slapping his party worker. Got irritated because the latter made a request for recommendation. | #SiddaramaiahSlapsCongressWorker
ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬುಧವಾರ ಮುಂಜಾನೆ ಪ್ರತಿಭಟನೆ
ಸಿದ್ದರಾಮಯ್ಯ ಕ್ಷಮೆ ಕೇಳಲಿ ಸಿದ್ದರಾಮಯ್ಯ ಅವರ ವರ್ತನೆ ಖಂಡನೀಯ. ಅವರು ಕ್ಷಮೆ ಕೇಳಬೇಕು ಎಂದು ಟೈಮ್ಸ್ ನೌ ವಾಹಿನಿ ಜತೆ ಮಾತನಾಡಿದ ಕರ್ನಾಟಕದ ಬಿಜೆಪಿ ವಕ್ತಾರ ಪ್ರಕಾಶ್ .ಎಸ್ ಒತ್ತಾಯಿಸಿದ್ದಾರೆ.