ರಾಮನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶನಿವಾರ ಗರಿಷ್ಠ ದರ ಪಡೆದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಯದಲಡಕು ಗ್ರಾಮದ ರೈತ ಶ್ರೀನಿವಾಸ್ ಅವರಿಗೆ ಮಾರುಕಟ್ಟೆಯ ರೇಷ್ಮೆ ಜಂಟಿ ನಿರ್ದೇಶಕ ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು ಅಭಿನಂದನಾ ಪತ್ರ ನೀಡಿದರು. ಗೂಡು ಖರೀದಿಸಿದ ರೀಲರ್ ಮೊಹಮದ್ ಜಬಿ ಅಹಮದ್ ಅಧಿಕಾರಿಗಳು ಹಾಗೂ ಇತರರು ಇದ್ದಾರೆ