2018 ರಿಂದ ಈಚೆಗೆ ಪರಿಷತ್ಗೆ ರಾಜೀನಾಮೆ ನೀಡಿದವರು(ವರ್ಷ;ಸದಸ್ಯರು;ಕಾರಣ)
2018;ವಿ.ಎಸ್.ಉಗ್ರಪ್ಪ;ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು
2021;ಶ್ರಿನಿವಾಸಮಾನೆ;ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವು
2021;ಸಿ.ಆರ್.ಮನೋಹರ್;ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು
2022;ಸಿ.ಎಂ.ಇಬ್ರಾಹಿಂ;ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಲು
2023;ಪುಟ್ಟಣ್ಣ; ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು
2023;ಬಾಬುರಾವ್ ಚಿಂಚನಸೂರ್; ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು
2023;ಆರ್.ಶಂಕರ್; ಬಿಜೆಪಿ ಟಿಕೆಟ್ ಸಿಗದ ಕಾರಣ
2023;ಲಕ್ಷ್ಮಣ ಸವದಿ;ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು
2023;ಆಯನೂರು ಮಂಜುನಾಥ್; ಬಿಜೆಪಿ ಟಿಕೆಟ್ ಸಿಗದ ಕಾರಣ
2024;ಜಗದೀಶ ಶೆಟ್ಟರ್; ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು
2024;ಮರಿತಿಬ್ಬೆಗೌಡ;ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲು