ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸುತ್ತಿರುವ ಬಡವರು, ಕೃಷಿ ಕಾರ್ಮಿಕರಿಗೆ ಆನ್ಲೈನ್ ಶಿಕ್ಷಣಕ್ಕೆ ಅಗತ್ಯವಾದ ಲ್ಯಾಪ್
ಟಾಪ್, ಟ್ಯಾಬ್, ಮೊಬೈಲ್ ಖರೀದಿಸಲು ಸಾಮರ್ಥ್ಯವಿಲ್ಲ. ಹೀಗಾಗಿ ಉಳ್ಳವರು ತಾವು ಉಪಯೋಗಿಸಿ ತೆಗೆದಿಟ್ಟಿರುವ, ಪ್ರಸ್ತುತ ಬಳಸಬಹುದಾದ 4ಜಿ ಸಾಮರ್ಥ್ಯದ ಮೊಬೈಲ್ ಸೆಟ್ಗಳನ್ನು ದಾನ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಒಂದು
ಸೆಟ್ ಈಗಾಗಲೇ ಕಾರ್ಮಿಕ ಉದಯ ಅವರ ಪುತ್ರಿಗೆ ತಲುಪಿದೆ.