ಭಾಲ್ಕಿ ತಾಲ್ಲೂಕಿನ ತರನಳ್ಳಿಯ ಚಂದ್ರಕಾಂತ ತಳವಾಡೆ ಕೊಳವೆಬಾವಿಯಿಂದ ಜನರಿಗೆ ನೀರು ಪೂರೈಸುತ್ತಿರುವುದು
ಟೀಂ ಗರೋಡಿ ಸದಸ್ಯರು ನೀರು ಸರಬರಾಜು ಮಾಡುತ್ತಿರುವುದು
ಕೊಡಿಗೇನಹಳ್ಳಿ ಗ್ರಾಮದ ವೆಂಕಟರಾಮಯ್ಯ ಮತ್ತು ಕೆ.ಟಿ.ನಾಗರಾಜು ಅವರ ಮಿನಿ ಟ್ಯಾಂಕ್ನಲ್ಲಿ ನೀರು ಹಿಡಿಯುತ್ತಿರುವ ಗ್ರಾಮಸ್ಥರು
ಔರಾದ್ ರೈತ ಪ್ರಕಾಶ ಅಲ್ಮಾಜೆ ಅವರು ತಮ್ಮ ಕೊಳವೆಬಾವಿ ನೀರನ್ನು ಟ್ಯಾಂಕರ್ಗೆ ತುಂಬಿಸುತ್ತಿರುವುದು