<p>ಬೆಂಗಳೂರು: ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಗೆ ಪುಸ್ತಕಗಳನ್ನು ಸರಬರಾಜು ಮಾಡಲು ಪ್ರಕಾಶಕರಿಗೆ<br /> ನೀಡಿರುವ ಕಾಲಾವಕಾಶವನ್ನು ವಿಸ್ತರಿಸುವ ಸಾಧ್ಯತೆ ಇದೆ.<br /> <br /> ರಾಜ್ಯ ಸರ್ಕಾರದ ಏಕಗವಾಕ್ಷಿ ಯೋಜನೆ ಅಡಿ ಪುಸ್ತಕ ಸರಬರಾಜಿಗೆ ನೀಡಿರುವ ಕೊನೆಯ ದಿನಾಂಕವನ್ನು<br /> ಮಾ.22ಕ್ಕೆ ರಾಜಾರಾಂ ಮೋಹನ್ ರಾಯ್ ಫೌಂಡೇಷನ್ (ಆರ್ಆರ್ಎಲ್ಎಫ್) ಯೋಜನೆ ಅಡಿ ಪುಸ್ತಕ ಸರಬರಾಜು ಮಾಡುವವರಿಗೆ ಮಾರ್ಚ್. 25ರ ವರೆಗೆ ಕಾಲಾವಕಾಶ ವಿಸ್ತರಿಸಿ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆಯ<br /> ನಿರ್ದೇಶಕ ಎಂ.ಎಂ.ಬಡ್ನಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಗೆ ಪುಸ್ತಕಗಳನ್ನು ಸರಬರಾಜು ಮಾಡಲು ಪ್ರಕಾಶಕರಿಗೆ<br /> ನೀಡಿರುವ ಕಾಲಾವಕಾಶವನ್ನು ವಿಸ್ತರಿಸುವ ಸಾಧ್ಯತೆ ಇದೆ.<br /> <br /> ರಾಜ್ಯ ಸರ್ಕಾರದ ಏಕಗವಾಕ್ಷಿ ಯೋಜನೆ ಅಡಿ ಪುಸ್ತಕ ಸರಬರಾಜಿಗೆ ನೀಡಿರುವ ಕೊನೆಯ ದಿನಾಂಕವನ್ನು<br /> ಮಾ.22ಕ್ಕೆ ರಾಜಾರಾಂ ಮೋಹನ್ ರಾಯ್ ಫೌಂಡೇಷನ್ (ಆರ್ಆರ್ಎಲ್ಎಫ್) ಯೋಜನೆ ಅಡಿ ಪುಸ್ತಕ ಸರಬರಾಜು ಮಾಡುವವರಿಗೆ ಮಾರ್ಚ್. 25ರ ವರೆಗೆ ಕಾಲಾವಕಾಶ ವಿಸ್ತರಿಸಿ ಅವಕಾಶ ಕಲ್ಪಿಸಲಾಗುವುದು ಎಂದು ಇಲಾಖೆಯ<br /> ನಿರ್ದೇಶಕ ಎಂ.ಎಂ.ಬಡ್ನಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>