ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಬ್ಯಾಂಕ್ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶದಾದ್ಯಂತ ವಿವಿಧೆಡೆ 12 ಬ್ಯಾಂಕುಗಳಲ್ಲಿ ₹ 61,036 ಕೋಟಿ ಮೊತ್ತದಷ್ಟು ಶ್ರೀಸಾಮಾನ್ಯರ ಹಣ ಲೂಟಿಯಾಗಿದೆ. ಸಾಂಸ್ಥಿಕ ಸಂಸ್ಥೆಗಳ ಸಮಗ್ರ ನಿಯಂತ್ರಣ ಪ್ರಾಧಿಕಾರಗಳು ದುರ್ಬಲಗೊಂಡಿವೆ’ ಎಂದು ದೂರಿದರು.