ಬುಧವಾರ, 16 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಕುಣಿಗಲ್‌ | ಗರ್ಭಿಣಿಯಾದ ಬಾಲಕಿ: ಎಫ್‌ಐಆರ್‌ ದಾಖಲು

ಕುಣಿಗಲ್‌: 9ನೇ ತರಗತಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಅತ್ಯಾಚಾರ ವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇರೆಗೆ ಕಿರಣ್‌ (21) ಎಂಬಾತನ ವಿರುದ್ಧ ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 16 ಜುಲೈ 2025, 5:42 IST
ಕುಣಿಗಲ್‌ | ಗರ್ಭಿಣಿಯಾದ ಬಾಲಕಿ: ಎಫ್‌ಐಆರ್‌ ದಾಖಲು

ಶಕ್ತಿ ಯೋಜನೆ ದೇಶಕ್ಕೆ ಮಾದರಿ: ಶೇಖ್ ಅಬ್ದುಲ್ ನಸೀರ್

Free Bus Travel Scheme: ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶೇಖ್ ಅಬ್ದುಲ್ ನಸೀರ್ ಹೇಳಿದರು.
Last Updated 16 ಜುಲೈ 2025, 5:41 IST
ಶಕ್ತಿ ಯೋಜನೆ ದೇಶಕ್ಕೆ ಮಾದರಿ: ಶೇಖ್ ಅಬ್ದುಲ್ ನಸೀರ್

ಲೋಕ ಅದಾಲತ್‌ನಲ್ಲಿ 81 ಸಾವಿರ ಪ್ರಕರಣ ಇತ್ಯರ್ಥ: ಪ್ರಕಾಶ ಬನಸೋಡೆ

Legal Services Authority: ಬೀದರ್‌ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜು.12ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಟ್ಟು 81,508 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಕಕ್ಷಿದಾರರಿಗೆ ಒಟ್ಟು ₹26.15 ಕೋಟಿ ಪರಿಹಾರ ಒದಗಿಸಲಾಗಿದೆ -ಪ್ರಕಾಶ ಬನಸೋಡೆ
Last Updated 16 ಜುಲೈ 2025, 5:39 IST
ಲೋಕ ಅದಾಲತ್‌ನಲ್ಲಿ 81 ಸಾವಿರ ಪ್ರಕರಣ ಇತ್ಯರ್ಥ: ಪ್ರಕಾಶ ಬನಸೋಡೆ

ಹುಳಿಯಾರು: ಮಳೆಗಾಲದಲ್ಲಿಯೇ ಮೇವಿಗೆ ಬರ

ಮಳೆ ಕೊರತೆ: ಮುಗಿದ ಹುಲ್ಲು ದಾಸ್ತಾನು
Last Updated 16 ಜುಲೈ 2025, 5:38 IST
ಹುಳಿಯಾರು: ಮಳೆಗಾಲದಲ್ಲಿಯೇ ಮೇವಿಗೆ ಬರ

ಆರ್ಥಿಕ ಸಬಲತೆಗೆ ಕೃಷಿ, ಉಪ ಕಸುಬು ಅಗತ್ಯ: ಪ್ರೊ.ಕೆ.ಸಿ.ವೀರಣ್ಣ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
Last Updated 16 ಜುಲೈ 2025, 5:37 IST
ಆರ್ಥಿಕ ಸಬಲತೆಗೆ ಕೃಷಿ, ಉಪ ಕಸುಬು ಅಗತ್ಯ:  ಪ್ರೊ.ಕೆ.ಸಿ.ವೀರಣ್ಣ

ತುಮಕೂರು | ಜುಲೈನಲ್ಲೂ ಕೈಕೊಟ್ಟ ಮಳೆ; ಬರದ ಆತಂಕ

Monsoon Failure: ತುಮಕೂರು ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆ ಲಭ್ಯವಿಲ್ಲದ ಪರಿಣಾಮ ರೈತರು ಬಿತ್ತನೆ ನಡೆಸಲು ಸಾಧ್ಯವಾಗದೇ ಆತಂಕದಲ್ಲಿ ಮುಗಿಲೆಡೆ ನೋಟ ಹಾಕುತ್ತಿದ್ದಾರೆ.
Last Updated 16 ಜುಲೈ 2025, 5:36 IST
ತುಮಕೂರು | ಜುಲೈನಲ್ಲೂ ಕೈಕೊಟ್ಟ ಮಳೆ; ಬರದ ಆತಂಕ

ಆಲಮಟ್ಟಿ | ಕಾಲುವೆ ಕಾಮಗಾರಿ ಕಳಪೆ ಆರೋಪ: ಧರಣಿ ಸತ್ಯಾಗ್ರಹ

Irrigation Scam Investigation: ಮುಳವಾಡ ಏತ ನೀರಾವರಿ ಯೋಜನೆ ಹಂತ 3 ರ ಅಡಿಯಲ್ಲಿ ಬರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ ನಂ.1 ರಿಂದ 7ರ ಅಡಿ ಬರುವ ಲ್ಯಾಟರಲ್ ಮತ್ತು ಸಬ್ ಲ್ಯಾಟರಲ್ ಕಾಲುವೆಯ ಕಾಮಗಾರಿಗಳು ಕಳಪೆಯಾಗಿದೆ...
Last Updated 16 ಜುಲೈ 2025, 5:35 IST
ಆಲಮಟ್ಟಿ | ಕಾಲುವೆ ಕಾಮಗಾರಿ ಕಳಪೆ ಆರೋಪ: ಧರಣಿ ಸತ್ಯಾಗ್ರಹ
ADVERTISEMENT

ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ನೀಡಲು ನಿರ್ಲಕ್ಷ್ಯ: ಹೋರಾಟಕ್ಕೆ ವಕೀಲರು ಸಜ್ಜು

ಭೂಮಿ ಮಂಜೂರಾತಿಗೆ ಇಂದು ಅಂತಿಮ ಗಡುವು
Last Updated 16 ಜುಲೈ 2025, 5:33 IST
ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ನೀಡಲು ನಿರ್ಲಕ್ಷ್ಯ: ಹೋರಾಟಕ್ಕೆ ವಕೀಲರು ಸಜ್ಜು

ನುಡಿದಂತೆ ನಡೆದ ರಾಜ್ಯ ಸರ್ಕಾರ: ಕಲ್ಲು ದೇಸಾಯಿ

Congress Guarantee Success: ಶಕ್ತಿ ಯೋಜನೆ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಜಿ.ಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಹಿಳಾ ಪ್ರಯಾಣಿಕರಿಗೆ ಸೋಮವಾರ ಟಿಕೆಟ್ ನೀಡಿದರು.
Last Updated 16 ಜುಲೈ 2025, 5:32 IST
ನುಡಿದಂತೆ ನಡೆದ ರಾಜ್ಯ ಸರ್ಕಾರ: ಕಲ್ಲು ದೇಸಾಯಿ

ವಿಜಯಪುರ | ಕೊಲ್ಹಾರ ಪ್ರಜಾಸೌಧ, ಬಸ್‌ ಡಿಪೊ: ಅಪಸ್ವರ ಬೇಡ

ಸ್ಥಳೀಯರ ಒಕ್ಕೋರಲ ಅಭಿಪ್ರಾಯದಂತೆ ನಿರ್ಧಾರ: ಸಚಿವ ಶಿವಾನಂದ ಪಾಟೀಲ
Last Updated 16 ಜುಲೈ 2025, 5:30 IST
ವಿಜಯಪುರ | ಕೊಲ್ಹಾರ ಪ್ರಜಾಸೌಧ, ಬಸ್‌ ಡಿಪೊ: ಅಪಸ್ವರ ಬೇಡ
ADVERTISEMENT
ADVERTISEMENT
ADVERTISEMENT