‘ಕರ್ತಾರಪುರ ಕಾರಿಡಾರ್ ಯೋಜನೆಯ ಭೂಮಿಪೂಜೆ ಕಾರ್ಯಕ್ರಮಕ್ಕೆ ಭಾರತದ ರಾಜ್ಯವೊಂದರ ಸಚಿವರನ್ನು ಕಳುಹಿಸಲಾಗಿತ್ತು. ಆದರೆ, ಸಚಿವರ ಭೇಟಿ ವೈಯಕ್ತಿಕ ಎಂಬುದಾಗಿ ಮಾರನೇ ದಿನವೇ ಹೇಳಲಾಯಿತು. ಹೀಗಾಗಿ ಏನಾದರೂ ಅಸ್ಪಷ್ಟತೆ, ಗೊಂದಲ ಇದ್ದಿದ್ದೇ ಆದಲ್ಲಿ ಅದು ಭಾರತದ ನಿಲುವಿನಲ್ಲಿದೆ. ಭಾರತವೇ ಈ ಅಸ್ಪಷ್ಟತೆ, ಗೊಂದಲವನ್ನು ನಿವಾರಿಸಿಕೊಳ್ಳಬೇಕು’ ಎಂದೂ ಹೇಳಿದರು.