‘ನಾವು ಮುಂಬೈನಲ್ಲಿ ವಾಸಿಸುವವರು. ನಮ್ಮ ನಗರದ ಮೇಲಾದ ದಾಳಿಯನ್ನು ನಾವು ಕಂಡಿದ್ದೇವೆ. ದಾಳಿಕೋರರು ನಾರ್ವೆ ಅಥವಾ ಈಜಿಪ್ಟ್ನಿಂದ ಬಂದವರೇನೂ ಅಲ್ಲ. ಅಪರಾಧಿಗಳು ನಿಮ್ಮ ದೇಶದಲ್ಲೇ ತಿರುಗಾಡಿಕೊಂಡಿದ್ದಾರೆ. ಆದ್ದರಿಂದ, ಭಾರತೀಯರು ತಮ್ಮ ಹೃದಯದಲ್ಲಿ ವೇದನೆ ಇಟ್ಟುಕೊಂಡಿದ್ದರೆ, ನೀವು ಬೇಸರ ಮಾಡಿಕೊಳ್ಳಬಾರದು’ ಎಂದರು.