ಶನಿವಾರ, 28 ಫೆಬ್ರುವರಿ 2026
×
ADVERTISEMENT

ನಿಷೇಧಾಜ್ಞೆ ತೆರವು | ಸಹಜ ಸ್ಥಿತಿಯತ್ತ ನೇಪಾಳ: ಇಂದು ಸಂಪುಟ ರಚನೆ

Published : 13 ಸೆಪ್ಟೆಂಬರ್ 2025, 23:30 IST
Last Updated : 13 ಸೆಪ್ಟೆಂಬರ್ 2025, 23:30 IST
ADVERTISEMENT
ಫಾಲೋ ಮಾಡಿ
Comments
ಕಠ್ಮಂಡುವಿನ ಡಾಬರ್ ಸ್ಕ್ವೇರ್‌ನಲ್ಲಿ  ಆಟೊರಿಕ್ಷಾ ಚಾಲಕರೊಬ್ಬರು ಶನಿವಾರ ಮೊಬೈಲ್‌ನಲ್ಲಿ ತಲ್ಲೀನನಾಗಿದ್ದರು

ಕಠ್ಮಂಡುವಿನ ಡಾಬರ್ ಸ್ಕ್ವೇರ್‌ನಲ್ಲಿ  ಆಟೊರಿಕ್ಷಾ ಚಾಲಕರೊಬ್ಬರು ಶನಿವಾರ ಮೊಬೈಲ್‌ನಲ್ಲಿ ತಲ್ಲೀನನಾಗಿದ್ದರು  

ಕಠ್ಮಂಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸ್ಮರಣಾರ್ಥ ಜನರು ಶನಿವಾರ ಮೇಣದ ಬತ್ತಿ ಬೆಳಗಿಸಿದರು.

ಕಠ್ಮಂಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸ್ಮರಣಾರ್ಥ ಜನರು ಶನಿವಾರ ಮೇಣದ ಬತ್ತಿ ಬೆಳಗಿಸಿದರು.   

– ಪಿಟಿಐ ಚಿತ್ರ

140 ಕೋಟಿ ಭಾರತೀಯರ ಪರವಾಗಿ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾರ್ಕಿ ಅವರ ನೇತೃತ್ವದಲ್ಲಿ ನೇಪಾಳವು ಶಾಂತಿ ಸ್ಥಿರತೆ ಸಮೃದ್ಧತೆಯನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ
ನರೇಂದ್ರ ಮೋದಿ ಪ್ರಧಾನಿ
‘ಸುಪ್ರೀಂ’  ಮಹತ್ವದ ದಾಖಲೆಗಳು ನಾಶ
ವಿದ್ಯಾರ್ಥಿಗಳ ನೇತೃತ್ವದ ಸರ್ಕಾರ ವಿರೋಧಿ ಪ್ರತಿಭಟನೆಯ ವೇಳೆ ಮಹತ್ವದ ನ್ಯಾಯಾಂಗ ದಾಖಲೆಗಳು ನಾಶವಾಗಿವೆ ಎಂದು ನೇಪಾಳದ ಸುಪ್ರೀಂ ಕೋರ್ಟ್‌ ತಿಳಿಸಿದೆ. ಎಂಥದ್ದೇ ಸಂದರ್ಭದಲ್ಲಿಯೂ ನ್ಯಾಯದ ಹಾದಿಯಲ್ಲಿ ಸ್ಥಿರ ಮತ್ತು ದೃಢನಿಶ್ಚಯದಿಂದ ನಿಲ್ಲುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ಮನ್‌ ಸಿಂಗ್‌ ರಾವುತ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಗರಿಕರ ಸಮಸ್ಯೆ ಆಲಿಸಲು ಆದಷ್ಟು ಶೀಘ್ರವಾಗಿ ನ್ಯಾಯಾಂಗ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT