‘ಈ ಯೋಜನೆಗಳ ಕುರಿತಂತೆ ಗೊಂದಲ ಬಗೆಹರಿಸಲುಆಗಸ್ಟ್ 29–30ರಂದು ಸಭೆ ನಡೆಸಿದ್ದ ಭಾರತ, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ನಿಯೋಗ ಕರೆದೊಯ್ಯುವುದಾಗಿ ಭಾರತ ಖಚಿತ ಆಶ್ವಾಸನೆ ನೀಡಿತ್ತು, ಸ್ಥಳೀಯ ಸಂಸ್ಥೆ ಚುನಾವಣೆ ಕಾರಣ ಅಕ್ಟೋಬರ್ 7ರಿಂದ 12 ನಡೆಯಲಿದೆ ಎಂದು ಮಾಹಿತಿ ನೀಡಿತ್ತು’ ಎಂದು ಸಿಂಧುನದಿ ಆಯೋಗದ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಸೈಯದ್ ಮೆಹರ್ ಶಾ ತಿಳಿಸಿದರು.