ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಉಸ್ಮಾನ್‌ ಹಾದಿ ಹತ್ಯೆ; ಯೂನಸ್‌ ಸರ್ಕಾರದ ಕೆಲವರಿಂದ ಸಂಚು: ಸಹೋದರ ಆರೋಪ

ಕೊಲೆಗಾರರ ವಿವರ ಬಹಿರಂಗ ಪಡಿಸಲು ಒತ್ತಾಯ
Published : 25 ಡಿಸೆಂಬರ್ 2025, 14:46 IST
Last Updated : 25 ಡಿಸೆಂಬರ್ 2025, 14:46 IST
ಫಾಲೋ ಮಾಡಿ
Comments
ಮುಹಮ್ಮದ್‌ ಖುದಾ ಬಕ್ಷ್‌ ಚೌಧರಿ ರಾಜೀನಾಮೆ
ಒಮರ್‌ ಹಾದಿ ಅವರ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ, ಮುಹಮ್ಮದ್‌ ಯೂನಸ್‌ ಅವರ ​​ವಿಶೇಷ ಸಹಾಯಕ (ಗೃಹ ವ್ಯವಹಾರ ಸಚಿವಾಲಯ) ಮುಹಮ್ಮದ್‌ ಖುದಾ ಬಕ್ಷ್‌ ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT