<p><strong>ಮೆಲ್ಬರ್ನ್, (ಪಿಟಿಐ): </strong> ಆಕ್ಲಂಡ್ನಲ್ಲಿ ಕಳೆದ ಗುರುವಾರ ನಡೆದ ಪೆಸಿಫಿಕ್ ದ್ವೀಪ ದೇಶಗಳ ನಾಯಕರ ಸಭೆಯ ವೇಳೆ ಆಸ್ಟ್ರೇಲಿಯಾ ಪ್ರಧಾನಿಯನ್ನು ಚಾಲಕ ಬಸ್ ಒಳಗೆ ಬಿಟ್ಟುಕೊಳ್ಳದ ಪ್ರಸಂಗ ನಡೆದಿದೆ. <br /> <br /> ಹೋಟೆಲ್ನಿಂದ ಕರೆದೊಯ್ಯಲು ನಿಗದಿ ಮಾಡಿದ್ದ ಬಸ್ ಏರುತ್ತಿದ್ದ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರನ್ನು ತಡೆದ ಬಸ್ ಚಾಲಕ ಮತ್ತೊಂದು ಬಸ್ನಲ್ಲಿ ತೆರಳುವಂತೆ ಸೂಚಿಸಿದ. ಆ ವ್ಯಕ್ತಿ ಆಸ್ಟ್ರೇಲಿಯಾ ಪ್ರಧಾನಿ ಎಂಬ ವಿಷಯ ಚಾಲಕನಿಗೆ ಗೊತ್ತಿರಲಿಲ್ಲ. ನಂತರ ವಿಷಯ ತಿಳಿದ ಚಾಲಕ ಕ್ಷಮೆ ಯಾಚಿಸಿದ.</p>.<p><strong>`ಭಯೋತ್ಪಾದನೆ ಮಾರಕ~</strong></p>.<p><strong>ಇಸ್ಲಾಮಾಬಾದ್,(ಐಎಎನ್ಎಸ್):</strong> ಭಯೋತ್ಪಾದನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. <br /> <br /> ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಷ್ಟ್ರದ ಜನತೆಗೆ ಈ ಸಂದೇಶ ನೀಡಿರುವ ಅವರು,ಉಗ್ರರು ತಮ್ಮ ರಾಜಕೀಯ ವಿಚಾರಧಾರೆ ಮತ್ತು ಕಾರ್ಯಸೂಚಿಯನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆಲ್ಬರ್ನ್, (ಪಿಟಿಐ): </strong> ಆಕ್ಲಂಡ್ನಲ್ಲಿ ಕಳೆದ ಗುರುವಾರ ನಡೆದ ಪೆಸಿಫಿಕ್ ದ್ವೀಪ ದೇಶಗಳ ನಾಯಕರ ಸಭೆಯ ವೇಳೆ ಆಸ್ಟ್ರೇಲಿಯಾ ಪ್ರಧಾನಿಯನ್ನು ಚಾಲಕ ಬಸ್ ಒಳಗೆ ಬಿಟ್ಟುಕೊಳ್ಳದ ಪ್ರಸಂಗ ನಡೆದಿದೆ. <br /> <br /> ಹೋಟೆಲ್ನಿಂದ ಕರೆದೊಯ್ಯಲು ನಿಗದಿ ಮಾಡಿದ್ದ ಬಸ್ ಏರುತ್ತಿದ್ದ ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರನ್ನು ತಡೆದ ಬಸ್ ಚಾಲಕ ಮತ್ತೊಂದು ಬಸ್ನಲ್ಲಿ ತೆರಳುವಂತೆ ಸೂಚಿಸಿದ. ಆ ವ್ಯಕ್ತಿ ಆಸ್ಟ್ರೇಲಿಯಾ ಪ್ರಧಾನಿ ಎಂಬ ವಿಷಯ ಚಾಲಕನಿಗೆ ಗೊತ್ತಿರಲಿಲ್ಲ. ನಂತರ ವಿಷಯ ತಿಳಿದ ಚಾಲಕ ಕ್ಷಮೆ ಯಾಚಿಸಿದ.</p>.<p><strong>`ಭಯೋತ್ಪಾದನೆ ಮಾರಕ~</strong></p>.<p><strong>ಇಸ್ಲಾಮಾಬಾದ್,(ಐಎಎನ್ಎಸ್):</strong> ಭಯೋತ್ಪಾದನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. <br /> <br /> ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಷ್ಟ್ರದ ಜನತೆಗೆ ಈ ಸಂದೇಶ ನೀಡಿರುವ ಅವರು,ಉಗ್ರರು ತಮ್ಮ ರಾಜಕೀಯ ವಿಚಾರಧಾರೆ ಮತ್ತು ಕಾರ್ಯಸೂಚಿಯನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>