ನಿರಂತರವಾದ ಹಿಮಪಾತದಿಂದ ಹುಲ್ಲು ಬೆಳೆಯಲೇ ಇಲ್ಲ.ಹಲವು ತಿಂಗಳುಗಳಿಂದ ಯಾಕ್ಗಳಿಗೆಸೂಕ್ತ ಮೇವು ದೊರೆತಿರಲಿಲ್ಲ.ಪಶು ಸಂಗೋಪನಾ ಇಲಾಖೆಯ ವೈದ್ಯಕೀಯ ತಂಡದ ಅಧಿಕಾರಿಗಳು ಮುಕುತಾಂಗ್ಗೆ ಭೇಟಿ ನೀಡಿದ್ದು, ಜತೆಗೆ ಬದುಕುಳಿದಿರುವ ಯಾಕ್ಗಳಿಗೆ ಮೇವು ಸರಬರಾಜು ಮಾಡಲಾಗಿದೆ. ಜಿಲ್ಲಾಡಳಿತ ಸಿದ್ಧಪಡಿಸುವ ವರದಿ ಆಧರಿಸಿಯಾಕ್ ಸಾಕಿದ್ದ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.