ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅನಾವರಣ

ADVERTISEMENT

ಕೇಂದ್ರ ಏಕೆ ಎಸ್‌ಸಿಟಿ/ಟಿಎಸ್‌ಪಿ ಯೋಜನೆ ಜಾರಿ‌ ಮಾಡಿಲ್ಲ: ಸಿದ್ದರಾಮಯ್ಯ ಪ್ರಶ್ನೆ

SC/ST Welfare: ಮೈಸೂರುದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಮೇಲೆ ಜನಸಂಖ್ಯೆ ಅನುಪಾತದಲ್ಲಿ ಎಸ್‌ಸಿಟಿ/ಟಿಎಸ್‌ಪಿ ಅನುದಾನ ಬಿಡುಗಡೆ ಮಾಡಿಲ್ಲವೆಂದು ಪ್ರಶ್ನಿಸಿದರು ಮತ್ತು ಜಿಎಸ್‌ಟಿ, ನರೇಗಾ ಹಣ ಕಡಿತದ ಬಗ್ಗೆ ತೀವ್ರ ಟೀಕೆ ಮಾಡಿದ್ರು.
Last Updated 6 ಜನವರಿ 2026, 10:23 IST
ಕೇಂದ್ರ ಏಕೆ ಎಸ್‌ಸಿಟಿ/ಟಿಎಸ್‌ಪಿ ಯೋಜನೆ ಜಾರಿ‌ ಮಾಡಿಲ್ಲ: ಸಿದ್ದರಾಮಯ್ಯ ಪ್ರಶ್ನೆ

ಪ್ರವಾಸ: ಸೋಜಿಗದ ಗುಹೆ ನೆಲ್ಲಿತೀರ್ಥ

Nellitheertha Cave Temple: ಇಲ್ಲಿರುವ ಗುಹೆಯ ಪ್ರವೇಶಕ್ಕೂ ಮುನ್ನ ಪುಷ್ಕರಣಿ (ನಾಗ ಕೊಳ)ಯಲ್ಲಿ ಸ್ನಾನಮಾಡಬೇಕು. ಒದ್ದೆ ಬಟ್ಟೆಯಲ್ಲಿಯೇ ಸಾಗಬೇಕು. ಗುಹೆಯ ಪ್ರವೇಶಕ್ಕೆ ಅಣಿಯಾಗುತ್ತಿದ್ದಂತೆ ದೇವಸ್ಥಾನದವರೊಬ್ಬರು ಎಣ್ಣೆಯ ದೀಪ ಹಿಡಿದುಕೊಂಡು ಮುಂದೆ ಸಾಗುತ್ತಾರೆ.
Last Updated 27 ಡಿಸೆಂಬರ್ 2025, 19:30 IST
ಪ್ರವಾಸ: ಸೋಜಿಗದ ಗುಹೆ ನೆಲ್ಲಿತೀರ್ಥ

ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಆತ್ಮವಂಚನೆ,ಕರ್ತವ್ಯಲೋಪ, ಸ್ವಜನಪಕ್ಷಪಾತ, ....ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ ಅವುಗಳಿಂದ ಯಾವುದೇ ಹಿನ್ನಡೆ ಅನುಭವಿಸದೆ ದಶಕಗಳ ಕಾಲ ವರ್ಚಸ್ಸನ್ನು ಉಳಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತವಾಗಿ ಉಳಿಯಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಅವರಂತಹ ರಾಜಕಾರಣಿ ಆಗಬೇಕಾಗುತ್ತದೆ.
Last Updated 29 ನವೆಂಬರ್ 2019, 3:08 IST
ಶರದ್ ಪವಾರ್ ಎಂಬ ರಾಷ್ಟ್ರೀಯ ಶಾಪ

ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?

`ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.
Last Updated 2 ಅಕ್ಟೋಬರ್ 2019, 4:42 IST
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು?

ನಾರಾಯಣ ಗುರು ತೋರಿದ ಸುಧಾರಣೆಯ ದಾರಿ

ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
Last Updated 13 ಸೆಪ್ಟೆಂಬರ್ 2019, 3:41 IST
fallback

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ

ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.
Last Updated 21 ಆಗಸ್ಟ್ 2019, 2:49 IST
ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ

ದೇಶದ ಮುಂದೆ ಕರ್ನಾಟಕ ತಲೆತಗ್ಗಿಸುವಂತಾಗಿದೆ

‘ಯೆ ಯಡಿಯೂರಪ್ಪಕಾ ಕ್ಯಾ ಗೋಟಾಲಾ ಹೈ ಯಾರ್?’...... ಆಪ್‌ಕಾ ಕರ್ನಾಟಕ್ ಬಿಹಾರ್‌ಕೋ ಬಿ ಪೀಚೆ ಚೋಡ್ ದಿಯಾ..... ಯೇ ಯಡಿಯೂರಪ್ಪ ಕ್ಯಾ ಅನ್‌ಪಡ್ ಹೈ, ಸಬ್‌ಕುಚ್ ಇತ್ನಾ ನಂಗಾನಾಚ್ ಕರ್ ರಹಾ ಹೈ?... ವೋ ಬಾರ್‌ಬಾರ್ ರೋತಾ ಕ್ಯೋಂ ಹೈ ಯಾರ್?
Last Updated 16 ಜೂನ್ 2018, 9:26 IST
fallback
ADVERTISEMENT

ಕಾವೇರಿಯಿಂದ ಕೃಷ್ಣೆ ಕಲಿಯಬೇಕಾದ ಪಾಠ

1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯನ್ನು ಕರ್ನಾಟಕದ ಜನತೆ ಎದುರುಗೊಂಡದು ಕಪ್ಪುಬಾವುಟ ಮತ್ತು ‘ಗೋ ಬ್ಯಾಕ್’ಘೋಷಣೆಗಳೊಂದಿಗೆ. ಇದಕ್ಕೆ ತದ್ವಿರುದ್ಧವಾಗಿ ತಮಿಳುನಾಡು ನಡೆದುಕೊಂಡಿತ್ತು. ನ್ಯಾಯಮೂರ್ತಿಗಳು ಅಲ್ಲಿಗೆ ಹೋದಾಗ ಆಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಖುದ್ದಾಗಿ ಬಂದು ಸ್ವಾಗತಿಸಿದ್ದರು.
Last Updated 16 ಜೂನ್ 2018, 9:26 IST
fallback

ದಾರಿ ತಪ್ಪಿದ ಜಾತಿ ಗಣತಿ ಎಂಬ ವ್ಯರ್ಥ ಕಸರತ್ತು

1872ರಲ್ಲಿಯೇ ಪ್ರಾರಂಭವಾದ ಜನಗಣತಿ ಬ್ರಿಟಿಷರ ಒಡೆದು ಆಳುವ ನೀತಿಯ ಭಾಗವಾಗಿತ್ತೆಂದು ಆರೋಪಿಸುವವರಿದ್ದಾರೆ. ಆದರೆ ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ವಿವರ ಒದಗಿಸಬೇಕಾಗಿ ಬಂದಾಗೆಲ್ಲ ಅವಲಂಬಿಸುವುದು ಬ್ರಿಟಿಷರ ಕಾಲದ ಜನಗಣತಿಯನ್ನೇ.
Last Updated 16 ಜೂನ್ 2018, 9:26 IST
fallback

ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ

ಜೈನ್ ಹವಾಲ ಪ್ರಕರಣದಲ್ಲಿ ಡೈರಿಯಲ್ಲಿ ತಮ್ಮ ಹೆಸರನ್ನು ಹೋಲುವ ಅಕ್ಷರಗಳು ಇದ್ದ ಕಾರಣಕ್ಕೆ ಎಲ್.ಕೆ.ಅಡ್ವಾಣಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಇಂದಿನ ಬಿಜೆಪಿ ನಾಯಕರು ಮರೆತೇ ಬಿಟ್ಟಿದ್ದಾರೆ. ಭಾರತೀಯ ಜನತಾಪಕ್ಷದ್ದು ಎಂತಹ ನೈತಿಕ ಅಧಃಪತನ
Last Updated 16 ಜೂನ್ 2018, 9:26 IST
fallback
ADVERTISEMENT
ADVERTISEMENT
ADVERTISEMENT