<p><strong>ಬಿಕ್ಕಟ್ಟು ಎದುರಿಸಲು ಪಕ್ಷಕ್ಕೆ ರಾವ್ ಕರೆ</strong></p>.<p>ಶ್ರೀಪೆರುಂಬುದೂರು, ಮೇ 21 (ಪಿಟಿಐ)– ಕಾಂಗ್ರೆಸ್ (ಐ) ಅಪಾಯದ ಅಂಚಿನಲ್ಲಿ ಸಾಗುತ್ತಿದೆ. ಬಿರುಗಾಳಿಯನ್ನು ಎದುರಿಸಿ ಏರುಪೇರಿನಿಂದ ಎದ್ದು ವಿಜಯ ಗಳಿಸಲು ಎಚ್ಚರದಿಂದ ಸಾಗಬೇಕಾಗಿದೆ ಎಂದು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಇಂದು ಇಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.</p>.<p>ದೆಹಲಿಯಲ್ಲಿ ಭಿನ್ನಮತೀಯರ ರ್ಯಾಲಿ ನಡೆದು ಕಾಂಗೈ ಬಿಕ್ಕಟ್ಟನ್ನು ಎದುರಿಸಿದ ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿಯವರು, ಪಕ್ಷ ಒಡೆಯುವುದರ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದರು.</p>.<p><strong>ಗ್ರಾಮೀಣಾಭಿವೃದ್ಧಿಗೆ ನಿರ್ದೇಶನಾಲಯ ಶೀಘ್ರ</strong></p>.<p>ಬಳ್ಳಾರಿ, ಮೇ 21– ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ರಚನೆಯತ್ತ ಸರ್ಕಾರ ಈಗಾಗಲೇ ಹೆಜ್ಜೆ ಇರಿಸಿದ್ದು, ಈ ಸಂಬಂಧ ಕಾನೂನು ಮತ್ತಿತರ ಇಲಾಖೆಗಳೊಂದಿಗೆ ಸಂಪರ್ಕ ಬೆಳೆಸಿರುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್<br />ಸಚಿವ ಎಂ.ಪಿ.ಪ್ರಕಾಶ್ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಕ್ಕಟ್ಟು ಎದುರಿಸಲು ಪಕ್ಷಕ್ಕೆ ರಾವ್ ಕರೆ</strong></p>.<p>ಶ್ರೀಪೆರುಂಬುದೂರು, ಮೇ 21 (ಪಿಟಿಐ)– ಕಾಂಗ್ರೆಸ್ (ಐ) ಅಪಾಯದ ಅಂಚಿನಲ್ಲಿ ಸಾಗುತ್ತಿದೆ. ಬಿರುಗಾಳಿಯನ್ನು ಎದುರಿಸಿ ಏರುಪೇರಿನಿಂದ ಎದ್ದು ವಿಜಯ ಗಳಿಸಲು ಎಚ್ಚರದಿಂದ ಸಾಗಬೇಕಾಗಿದೆ ಎಂದು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಇಂದು ಇಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.</p>.<p>ದೆಹಲಿಯಲ್ಲಿ ಭಿನ್ನಮತೀಯರ ರ್ಯಾಲಿ ನಡೆದು ಕಾಂಗೈ ಬಿಕ್ಕಟ್ಟನ್ನು ಎದುರಿಸಿದ ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿಯವರು, ಪಕ್ಷ ಒಡೆಯುವುದರ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದರು.</p>.<p><strong>ಗ್ರಾಮೀಣಾಭಿವೃದ್ಧಿಗೆ ನಿರ್ದೇಶನಾಲಯ ಶೀಘ್ರ</strong></p>.<p>ಬಳ್ಳಾರಿ, ಮೇ 21– ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ರಚನೆಯತ್ತ ಸರ್ಕಾರ ಈಗಾಗಲೇ ಹೆಜ್ಜೆ ಇರಿಸಿದ್ದು, ಈ ಸಂಬಂಧ ಕಾನೂನು ಮತ್ತಿತರ ಇಲಾಖೆಗಳೊಂದಿಗೆ ಸಂಪರ್ಕ ಬೆಳೆಸಿರುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್<br />ಸಚಿವ ಎಂ.ಪಿ.ಪ್ರಕಾಶ್ ಆಶ್ವಾಸನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>