<p><strong>ಹೋರಾಟ ಮುನ್ನಡೆ ನಿರ್ಧಾರ</strong></p>.<p><strong>ಬೆಂಗಳೂರು, ಸೆ. 3–</strong> ಅಂತರರಾಜ್ಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಲಿಯ ಕಲಾಪ ಬಹಿಷ್ಕರಿಸಬೇಕೆಂಬ ತಮ್ಮ ಬೇಡಿಕೆಗೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಒಪ್ಪಲಿಲ್ಲವಾದ್ದರಿಂದ, ಕಾವೇರಿ ಹೋರಾಟ ಮುಂದುವರಿಸಲು ಕನ್ನಡ ಚಳವಳಿಗಾರರು ನಿರ್ಧರಿಸಿದ್ದಾರೆ.</p>.<p><strong>‘ದ್ರೋಣ’ನಿಗೆ ಸ್ವಾಗತ ನಾಡಹಬ್ಬಕ್ಕೆ ನಾಂದಿ</strong></p>.<p><strong>ಮೈಸೂರು, ಸೆ. 3–</strong> ಅರಮನೆಯ ಜಯ ಮಾರ್ತಾಂಡ ಮಹಾದ್ವಾರದ ಮೂಲಕ ಸಾಂಪ್ರದಾಯಿಕವಾಗಿ ಆನೆಗಳಿಗೆ ಸ್ವಾಗತ ಕೋರುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಲಾಯಿತು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಸಿದ್ದರಾಮಯ್ಯ, ಅಂಬಾರಿ ಹೊರುವ ದ್ರೋಣನಿಗೆ ಪೂರ್ವ ದಿಕ್ಕಿಗಿರುವ ದ್ವಾರದ ಬಳಿ ಹಾರ ಹಾಕಿ ಸ್ವಾಗತಿಸಿದರು.</p>.<p>ಗಜ ಗಾಂಭೀರ್ಯಕ್ಕೆ ಪ್ರಸಿದ್ಧನಾದ ದ್ರೋಣ, ಸಚಿವರು ನೀಡಿದ ಪ್ರೀತಿಪಾತ್ರ ತಿನಿಸಾದ ಕಬ್ಬು–ಬೆಲ್ಲವನ್ನು ರಾಜಠೀವಿಯಿಂದ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಹಾಕಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೋರಾಟ ಮುನ್ನಡೆ ನಿರ್ಧಾರ</strong></p>.<p><strong>ಬೆಂಗಳೂರು, ಸೆ. 3–</strong> ಅಂತರರಾಜ್ಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಲಿಯ ಕಲಾಪ ಬಹಿಷ್ಕರಿಸಬೇಕೆಂಬ ತಮ್ಮ ಬೇಡಿಕೆಗೆ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಒಪ್ಪಲಿಲ್ಲವಾದ್ದರಿಂದ, ಕಾವೇರಿ ಹೋರಾಟ ಮುಂದುವರಿಸಲು ಕನ್ನಡ ಚಳವಳಿಗಾರರು ನಿರ್ಧರಿಸಿದ್ದಾರೆ.</p>.<p><strong>‘ದ್ರೋಣ’ನಿಗೆ ಸ್ವಾಗತ ನಾಡಹಬ್ಬಕ್ಕೆ ನಾಂದಿ</strong></p>.<p><strong>ಮೈಸೂರು, ಸೆ. 3–</strong> ಅರಮನೆಯ ಜಯ ಮಾರ್ತಾಂಡ ಮಹಾದ್ವಾರದ ಮೂಲಕ ಸಾಂಪ್ರದಾಯಿಕವಾಗಿ ಆನೆಗಳಿಗೆ ಸ್ವಾಗತ ಕೋರುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬಕ್ಕೆ ನಾಂದಿ ಹಾಡಲಾಯಿತು.</p>.<p>ಜಿಲ್ಲಾ ಉಸ್ತುವಾರಿ ಸಚಿವ ಸಿದ್ದರಾಮಯ್ಯ, ಅಂಬಾರಿ ಹೊರುವ ದ್ರೋಣನಿಗೆ ಪೂರ್ವ ದಿಕ್ಕಿಗಿರುವ ದ್ವಾರದ ಬಳಿ ಹಾರ ಹಾಕಿ ಸ್ವಾಗತಿಸಿದರು.</p>.<p>ಗಜ ಗಾಂಭೀರ್ಯಕ್ಕೆ ಪ್ರಸಿದ್ಧನಾದ ದ್ರೋಣ, ಸಚಿವರು ನೀಡಿದ ಪ್ರೀತಿಪಾತ್ರ ತಿನಿಸಾದ ಕಬ್ಬು–ಬೆಲ್ಲವನ್ನು ರಾಜಠೀವಿಯಿಂದ ಸ್ವೀಕರಿಸಿ ಮುಂದಕ್ಕೆ ಹೆಜ್ಜೆ ಹಾಕಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>