ಶನಿವಾರ, 19 ಜುಲೈ 2025
×
ADVERTISEMENT
ವಿಶ್ಲೇಷಣೆ | ಕಾವೇರಿ ಆರತಿ ಮತ್ತು ಮಾಲಿನ್ಯ
ವಿಶ್ಲೇಷಣೆ | ಕಾವೇರಿ ಆರತಿ ಮತ್ತು ಮಾಲಿನ್ಯ
ಫಾಲೋ ಮಾಡಿ
ಅ.ನ. ಯಲ್ಲಪ್ಪ ರೆಡ್ಡಿ
Published 19 ಜುಲೈ 2025, 0:30 IST
Last Updated 19 ಜುಲೈ 2025, 0:30 IST
Comments
‘ಕಾವೇರಿ ಆರತಿ’ ಮೂಲಕ ಉತ್ತರ ಭಾರತದ ಧಾರ್ಮಿಕ ಆಚರಣೆಯನ್ನು ದಕ್ಷಿಣ ಭಾರತದಲ್ಲಿ ಆರಂಭಿಸಲು ಸರ್ಕಾರ ಚಿಂತಿಸುತ್ತಿದೆ. ಆರತಿ ಮಾಡಲು ಹೊರಟವರು, ನದಿಯ ಆರೋಗ್ಯ ಹೇಗಿದೆ ಎಂಬ ಬಗ್ಗೆ ಚಿಂತಿಸಿದಂತಿಲ್ಲ. ಕನ್ನಡ ನಾಡಿನ ಜೀವನದಿಯ ಒಡಲಿಗೆ, ತಂಬಾಕು ಕೃಷಿಯಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳ ವಿಷ ಸೇರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT