ವರ್ತಮಾನದ ಸಂಕಟಕ್ಕೆ ದನಿಯಾಗಿ ‘ಹಣತೆಯ ಕವಿ’ ಜಿ.ಎಸ್. ಶಿವರುದ್ರಪ್ಪನವರ ಕಾವ್ಯ ಒದಗಿಬರುತ್ತದೆ. ಮಾನವಕೇಂದ್ರಿತ ಸಮಾಜ ವ್ಯವಸ್ಥೆಯ ಬಗ್ಗೆ ಅವರಂತೆ ಪ್ರತಿಕ್ರಿಯಿಸಿರುವ ಕವಿಗಳು ವಿರಳ. ಜಿಎಸ್ಎಸ್ ಜನಶತಾಬ್ದಿ ವರ್ಷದಲ್ಲಿ ಅವರ ಕಾವ್ಯದ ‘ಕೃಷ್ಣಶಕ್ತಿ’ ನಾಡನ್ನು ಆವರಿಸಿಕೊಳ್ಳಬೇಕಾಗಿದೆ. ಜೊತೆಗೆ ಸಾತ್ವಿಕ ಸಿಟ್ಟು ಎಲ್ಲರದ್ದಾಗಬೇಕಾಗಿದೆ.