‘ಇನ್ನೊಂದು ರೇವಣಾಯ ಸೂತ್ರ ಅಂತ. ಲಿಂಬೆಹಣ್ಣು, ಭವಾನಿಕಟಾಕ್ಷ, ಹಿಂತಾ ದತ್ತಾಂಶ ಹಾಕಿದರೆ ಎಸ್ಎಸ್ಎಲ್ಸಿ ಫಲಿತಾಂಶ ಎಷ್ಟು ಏರಿಕೆಯಾಗುತ್ತೆ, ಅದ್ರ ಬದ್ಲಿಗೆ ಕಮಲದಳ, ಚೌಕೀದಾರರ ದತ್ತಾಂಶ ಹಾಕಿದರೆ ಎಸ್ಎಸ್ಎಲ್ಸಿ ಫಲಿತಾಂಶ ಎಷ್ಟು ಕುಸಿಯುತ್ತೆ ಅಂತ ಕಂಡುಹಿಡೀಬೌದು. ಭವಾನಿಕಟಾಕ್ಷದ ಮುಂದ ಉಡುಪಿ ಕೃಷ್ಣನೂ ಲೆಕ್ಕಕ್ಕಿಲ್ಲರೀ’ ನಕ್ಕಳು.