‘ಇಲ್ಲಿ ನಾನು ಹೇಳಿದೋರೇ ಮಂತ್ರಿ. ಹೈಕಮಾಂಡ್ ಅಪ್ಪಣೆ ಬೇಕಿಲ್ಲ’ ರಾಜಾಹುಲಿ ದುಬ್ಬೀರನ ವಾದ. ‘ನನಗೆ ಹೈಕಮಾಂಡೇ ಇಲ್ಲ. ನೀನು 34 ಜನರನ್ನು ಮಾತ್ರ ಮಂತ್ರಿ ಮಾಡಬಹುದು, ನನಗೆ ಆ ಮಿತಿ ಇಲ್ಲ’ ತೆಪರಾನಂದನ ಪ್ರತಿವಾದ. ಗುಡ್ಡೆಗೆ ನಗು ಬಂತು. ‘ಲೇ ತೆಪರಾನಂದ, ಹೋದ ವರ್ಷ ನಾನೇ ಶ್ರೀಕೃಷ್ಣ ಅಂತಿದ್ದೆ. ಈಗ ಪರಮಶಿವಾನಾ?