‘ಮೈಸೂರಿನ ಕೈದಿಗಳು ಪೆರೋಲ್ ಸಿಕ್ಕರೂ ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಜೈಲಲ್ಲೇ ಇರಲು ತೀರ್ಮಾನಿಸಿದ್ದಾರೆ. ಇದೇ ಉಪಾಯ ಹೂಡಿ, ಮುಂಬರುವ ದಿನಗಳಲ್ಲಿ ಜನ ಜೈಲು ಸೇರಲು ಮುಗಿಬೀಳುತ್ತಾರೆ. ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗಿಂತ, ಮನೆಸೆರೆಗಿಂತ ಜೈಲೇ ಸುರಕ್ಷಿತ ಎನ್ನಿಸಿದರೆ ತಪ್ಪೇನು?’ ತಿಂಗಳೇಶನಿಗೂ ಹೌದೆನ್ನಿಸಿತು.