‘ತಡಿ ಹೇಳ್ತೀನಿ, ‘ಅಲ್ಲಯ್ಯಾ ನಿನ್ನ ಬೋರ್ಡಲ್ಲಿ ಸ್ತ್ರೀ ಪುರುಷ ವಶೀಕರಣ, ಶತ್ರು ಬಾಧೆ, ರೋಗ ನಿಗ್ರಹ, ದಾಂಪತ್ಯ ಕಲಹ... ಎಲ್ಲದಕ್ಕೂ ಶಾಶ್ವತ ಪರಿಹಾರ ಅಂತ ಹಾಕ್ಕಂಡಿದೀಯಲ್ಲ, ಈ ಕೊರೊನಾ ಯಾವಾಗ ನಿಗ್ರಹ ಆಗುತ್ತೆ ಹೇಳು ನೋಡಾಣ’ ಅಂದೆ. ಅದಕ್ಕವನು ‘ಹಳೇದು ನಿಗ್ರಹ ಆಗಿದೆ. ಈಗಿರೋದು ಹೊಸ ಕೊರೊನಾ. ಮುಂದೆ ಇನ್ನೊಂದು ಬರಬಹುದು... ಹಿಡಿಯೋದು ಕಷ್ಟ’ ಅಂದ’.