‘ಹ್ಞೂಂ ಕಪ್ಪ, ಮನೇ ಕೆಲಸದೋರ್ನ ನೇಮಿಸಿಗ್ಯಳಕ್ಕೆ ಅಕ್ರಮ, ದಿನಸಿ-ತರಕಾರಿ ಅಂಗಡಿಯೋರ ತವು ಕಮೀಶನ್ನು, ಮನೆಗೆ ಬರೋ ಪುಸ್ತಕ, ಪತ್ರಿಕೆಗಳ ಬದಲಾಯಿಸೋಕೆ ಹುನ್ನಾರ. ಮೊನ್ನೆ ಮನೆ ಮುಂದೆ ಗುಂಡೀಲಿ ಎಡವಿ ಬಿದ್ದು ಕಾಲು ಉಳುಕಿಸಿಕೊಂಡಿದ್ಕೆ ಎಲ್ಲಾರು ನನ್ನೇ ಬೋದ್ರು. ನಮ್ಮನೇಲೂ ಇದೇ ಥರ ಯವಸ್ಥೆನೇ ಕೆಟ್ಟೋಗ್ಯದೆ!’ ತುರೇಮಣೆ ತಮ್ಮ ದುಃಖ ತೋಡಿಕೊಂಡರು.