‘ಸ್ಸಾಮಿ... ಇದು ಹೊಸ ವರ್ಷ, ಹೊಸ ದಿಕ್ಕು. ನಿನ್ನ ಗ್ರಾಚಾರದಲ್ಲಿ ಸ್ವಲ್ಪ ಮಿಸ್ಟೀಕ್ ಕಾಣತೈತೆ. ಒಂದು ರಾಜ್ಯ ಕಟ್ಟಬೇಕು, ಒಂದು ದೇಶ ಕಟ್ಟಬೇಕು, ಜನರ ಕಲ್ಯಾಣ ಮಾಡಬೇಕು ಅಂತ ಆಸೆ ಇಟ್ಕಂಡಿದ್ದೆ. ಸ್ಸಾಮಿ ನೀನು ನಿಂತ ಜಾಗ, ಕುಂತ ಕುರ್ಚಿ ಮ್ಯಾಲೆ ನಿಮ್ಮವರದೇ ಕಣ್ಣು ಬಿದ್ದೈತೆ. ನಿಜ ಅಂದ್ರೆ ನಿಜಾನ್ನು, ಸುಳ್ಳಂದ್ರೆ ಸುಳ್ಳನ್ನು...’