‘ನೋಡ್ಲಾ, ಈರುಳ್ಳಿ ಮತ್ತು ಹಿಂಗಿನ ವಾಸನೇಗೆ ಕೊರೊನಾ ಹತ್ತಿರಕ್ಕೆ ಬರಕುಲ್ಲ ಅಂತ ಟಿ.ವಿ ಡಾಕ್ಟ್ರು ಹೇಳಿದ್ದ ನನ್ನೆಂಡ್ರು ಕೇಳಿದ್ಲಂತೆ. ದಿನಾ ಈರುಳ್ಳಿ ಚಟ್ನಿ, ಸಾರು, ಕಷಾಯ ತಗಬೇಕಾಗದೆ. ಮನೆಯಿಂದ ಆಚೆಗೆ ಕಡೆಯುವಾಗ ಈರುಳ್ಳಿ ರಸ, ಹಿಂಗು ಬೆರೆಸಿ ಮೈಗೆ ತಿಕ್ಕಿ ಕಳಿಸ್ತಳೆ. ಅದರ ಗಮಲಕ್ಕೆ ಎಲ್ಲಾ ಓಡೋಯ್ತರೆ’ ಅಂದ್ರು ಅವರು.