ಬುಧವಾರ, 16 ಜುಲೈ 2025
×
ADVERTISEMENT

ರಾಜ್ಯ

ADVERTISEMENT

UPI ಬಳಸುತ್ತಿರುವ 65 ಸಾವಿರ ವರ್ತಕರು

ವಾಣಿಜ್ಯ ತೆರಿಗೆ ಇಲಾಖೆ ಕಾರ್ಯಾಚರಣೆ * ಒಂದೇ ಅಂಗಡಿಯಲ್ಲಿ 9 ಯುಪಿಐ ಐಡಿ ಬಳಕೆ ಪ್ರಕರಣ ಪತ್ತೆ
Last Updated 16 ಜುಲೈ 2025, 0:30 IST
UPI ಬಳಸುತ್ತಿರುವ 65 ಸಾವಿರ ವರ್ತಕರು

ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಹಣ ವಸೂಲಿ: ಶ್ರೀನಾಥ್ ಜೋಷಿ ವಿಚಾರಣೆ

Karnataka News: ಲೋಕಾಯುಕ್ತ ಪೊಲೀಸರು ಹಣ ವಸೂಲಿಗೆ ಯತ್ನಿಸಿರುವ ಪ್ರಕರಣದಲ್ಲಿ ಶ್ರೀನಾಥ್ ಜೋಷಿಯನ್ನು ವಿಚಾರಣೆ ನಡೆಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
Last Updated 16 ಜುಲೈ 2025, 0:30 IST
ಲೋಕಾಯುಕ್ತ ಸಂಸ್ಥೆಯ ಹೆಸರಿನಲ್ಲಿ ಹಣ ವಸೂಲಿ: ಶ್ರೀನಾಥ್ ಜೋಷಿ ವಿಚಾರಣೆ

ಮಲ್ಟಿಪ್ಲೆಕ್ಸ್‌ ಟಿಕೆಟ್‌: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ

Karnataka Film Policy: ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳ ಟಿಕೆಟ್‌ ದರಕ್ಕೆ ಗರಿಷ್ಠ ₹200 ಮಿತಿ ಹೇರಿ, ರಾಜ್ಯ ಗೃಹ ಇಲಾಖೆ ಕರಡು ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ.
Last Updated 16 ಜುಲೈ 2025, 0:30 IST
ಮಲ್ಟಿಪ್ಲೆಕ್ಸ್‌ ಟಿಕೆಟ್‌: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಇಬ್ಬರು ಉಪನ್ಯಾಸಕರು ಸೇರಿ ಮೂವರ ಸೆರೆ

ನಿರಂತರ ಬ್ಲ್ಯಾಕ್‌ಮೇಲ್‌: ಮೂಡುಬಿದಿರೆಯ ಕಾಲೇಜಿನ ಇಬ್ಬರು ಸಿಬ್ಬಂದಿ ಸೇರಿ ಮೂವರ ಬಂಧನ
Last Updated 16 ಜುಲೈ 2025, 0:30 IST
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಇಬ್ಬರು ಉಪನ್ಯಾಸಕರು ಸೇರಿ ಮೂವರ ಸೆರೆ

ಜೇವರ್ಗಿ: ಮನೆಯ ಗೋಡೆ ಕುಸಿದು ಬಾಲಕಿ ಸಾವು

Wall Collapse: ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮುತ್ತಕೋಡದಲ್ಲಿ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಗೋಡೆ ಸೋಮವಾರ ರಾತ್ರಿ ಕುಸಿದಿದ್ದು, ಬಾಲಕಿ ಆಹಾಧ್ಯ ಮಲ್ಲಪ್ಪ ಪಸ್ಪೂರ (5) ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಬಾಲಕಿಯ ಇಬ್ಬರು ಸಹೋದರಿಯರು ಅಪಾಯದಿಂದ ಪಾರಾಗಿದ್ದಾರೆ.
Last Updated 16 ಜುಲೈ 2025, 0:21 IST
ಜೇವರ್ಗಿ: ಮನೆಯ ಗೋಡೆ ಕುಸಿದು ಬಾಲಕಿ ಸಾವು

ವಿರೋಧ ಪಕ್ಷದ ನಾಯಕನಿಗೇ ಕೊಟ್ಟಿಲ್ಲ ವಸತಿಗೃಹ: ಅಶೋಕ

Opposition Leader Controversy: ಬೆಂಗಳೂರು: ‘ರಾಜ್ಯ ಸರ್ಕಾರಕ್ಕೆ ಆರು ಬಾರಿ ಪತ್ರ ಬರೆದರೂ, ಎರಡು ವರ್ಷಗಳಿಂದ ಅಧಿಕೃತ ಸರ್ಕಾರಿ ವಸತಿಗೃಹ ಕೊಟ್ಟಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದರು.
Last Updated 16 ಜುಲೈ 2025, 0:16 IST
ವಿರೋಧ ಪಕ್ಷದ ನಾಯಕನಿಗೇ ಕೊಟ್ಟಿಲ್ಲ ವಸತಿಗೃಹ: ಅಶೋಕ

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಸೋಗಿನಲ್ಲಿ ಉದ್ಯಮಿಗೆ ಬೆದರಿಕೆ: ನಾಲ್ವರ ಬಂಧನ

Bengaluru Crime: ಉತ್ತರ ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ತಂಡದ ಸದಸ್ಯರೆಂದು ಹೇಳಿಕೊಂಡು ನಗರದ ಉದ್ಯಮಿಗೆ ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ನಾಲ್ವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 16 ಜುಲೈ 2025, 0:10 IST
ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಸೋಗಿನಲ್ಲಿ ಉದ್ಯಮಿಗೆ ಬೆದರಿಕೆ: ನಾಲ್ವರ ಬಂಧನ
ADVERTISEMENT

ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು: ಬಿ.ಆರ್‌.ಪಾಟೀಲ

Zameer Ahamad Khan: ವಸತಿ ಸಚಿವ ಜಮೀರ್ ಅಹಮದ್‌ ಖಾನ್‌ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಅವರು ‘ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು’ ಎಂದಿದ್ದಾರೆ.
Last Updated 15 ಜುಲೈ 2025, 23:46 IST
ಜಮೀರ್ ಕೆಲಸದ ಬಗ್ಗೆ ಜನರು ಹೇಳಬೇಕು: ಬಿ.ಆರ್‌.ಪಾಟೀಲ

Karnataka Rains | ಕರಾವಳಿ, ಕೊಡಗು: ಮುಂದುವರಿದ ಮಳೆ

Coastal Karnataka Weather: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿಯಿತು.
Last Updated 15 ಜುಲೈ 2025, 23:38 IST
Karnataka Rains | ಕರಾವಳಿ, ಕೊಡಗು: ಮುಂದುವರಿದ ಮಳೆ

‘ಗ್ಯಾರಂಟಿ ಸಮಿತಿಗಳ ಕೈಯಲ್ಲಿ 2028ರ ಭವಿಷ್ಯ’: ಡಿ.ಕೆ. ಶಿವಕುಮಾರ್‌

ಬಡವರ ಕಲ್ಯಾಣಕ್ಕೆ ವರ್ಷಕ್ಕೆ ₹1 ಲಕ್ಷ ಕೋಟಿ ಮೀಸಲು
Last Updated 15 ಜುಲೈ 2025, 19:14 IST
‘ಗ್ಯಾರಂಟಿ ಸಮಿತಿಗಳ ಕೈಯಲ್ಲಿ 2028ರ ಭವಿಷ್ಯ’: ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT